masthmagaa.com:
ಜಮ್ಮು-ಕಾಶ್ಮೀರದಲ್ಲಿ ದುರಂತ ಒಂದು ನಡೆದಿದ್ದು, ಗಡಿ ಭದ್ರತಾ ಪಡೆ ಅಧಿಕಾರಿಗಳು ಹೋಗ್ತಿದ್ದ ಬಸ್ ನದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ 7 ಅಧಿಕಾರಿಗಳು ಮೃತಪಟ್ಟಿದ್ದು, ಕನಿಷ್ಟ 30 ಅಧಿಕಾರಿಗಳು ಗಂಭೀರ ಗಾಯಗೊಂಡಿದ್ದಾರೆ ಅಂತ ಹೇಳಲಾಗಿದೆ. ಘಟನೆ ಇಲ್ಲಿನ ಅನಂತ್ನಾಗ್ ಜಿಲ್ಲೆಯ ಚಂದನ್ವಾರಿಯಲ್ಲಿ ನಡೆದಿದೆ. ಅಮರನಾಥ ಯಾತ್ರೆಯ ಡ್ಯುಟಿಯಿಂದ ಮರಳುತ್ತಿದ್ದ ಬಸ್ ಬ್ರೇಕ್ ಫೇಲ್ಆಗಿ ರಸ್ತೆಯಿಂದ ಜಾರಿ ನದಿಗೆ ಬಿದ್ದಿದೆ. ಒಟ್ಟು 39 ಅಧಿಕಾರಿಗಳು ಬಸ್ನಲ್ಲಿ ಪ್ರಯಾಣ ಮಾಡ್ತಿದ್ರು ಅಂತ ಹೇಳಲಾಗಿದೆ.
-masthmagaa.com
Contact Us for Advertisement