masthmagaa.com:
ಕೊರೊನಾ ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಕಾರ್ಯ, ಪರೀಕ್ಷೆ ತೀವ್ರಗೊಳಿಸೋದು ಹಾಗೂ ಲಸಿಕೆ ನೀಡುವ ವೇಗಕ್ಕೆ ಮನ್ನಣೆ ಕೊಡಬೇಕು ಅನ್ನೋದ್ರ ಜೊತೆಗೆ ಇನ್ನಿತರ ಮಾರ್ಗಸೂಚಿಗಳನ್ನು ಪಾಲಿಸುವಂತೆ 6 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಕೋರೋನಾ ಸಂಖ್ಯೆ ಏರಿಕೆಯಾಗ್ತಿರೋ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಒಡಿಶಾ, ಹಾಗೂ ತೆಲಂಗಾಣ ರಾಜ್ಯಗಳಿಗೆ ಸೆಂಟ್ರಲ್ ಗೌರ್ನಮೆಂಟ್ ಈ ಲೆಟರ್ ಬರೆದಿದೆ.
-masthmagaa.com
Contact Us for Advertisement