masthmagaa.com:
ಇನ್ನು ಆರ್ಯನ್ ಖಾನ್ ಅರೆಸ್ಟ್ ಮತ್ತು ಲಖೀಮ್ಪುರ್ ಹಿಂಸಾಚಾರ ಬಗ್ಗೆ ಮಾಜಿ ಕಾಂಗ್ರೆಸ್ ಸಂಸದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂದ್ಕಡೆ ಆರ್ಯನ್ ಖಾನ್ ಬಳಿ ಮಾದಕ ವಸ್ತು ಸಿಕ್ಕಿರೋದಕ್ಕೆ ಅಥವಾ ಆತ ಮಾದಕ ವಸ್ತು ಸೇವಿಸಿರೋದಕ್ಕೆ ದಾಖಲೆ ಇಲ್ಲ. ಆದ್ರೂ ಅವನನ್ನ ಅರೆಸ್ಟ್ ಮಾಡಲಾಗಿದೆ. ಮತ್ತೊಂದುಕಡೆ ಯುಪಿಯ ಲಖೀಮ್ಪುರ್ ಖೇರಿಯಲ್ಲಿ ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನ ಕೊಲೈಗೈದಿದ್ದಾನೆ. ಆದ್ರೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಹೀಗೆ ಅಂತ ಪ್ರಶ್ನಿಸಿದ್ದಾರೆ.
-masthmgaa.com
Contact Us for Advertisement