ಯಡಿಯೂರಪ್ಪರನ್ನು ಬದಲಿಸಿದ್ದಕ್ಕೆ ಕಾರಣ ಹೇಳಿದ ಸಿದ್ದು!

masthmagaa.com:

ಮುಂದಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋಲ್ತಾರೆ ಅನ್ನೋ ಕಾರಣಕ್ಕೆ ಪ್ರಧಾನಿ ಮೋದಿ ಯಡಿಯೂರಪ್ಪ ಅವರನ್ನ ಬದಲಿಸಿದ್ದಾರೆ. ಆದ್ರೂ ಬಿಜೆಪಿ ಸೋಲೋದು ಪಕ್ಕಾ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಯಡಿಯೂರಪ್ಪ ಅವರ ಡಿಮಾಂಡ್​ ಮೇರೆಗೆ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಲಾಗಿದೆ. ಹೀಗಾಗಿ ಅವರು ಯಡಿಯೂರಪ್ಪ ಅವರಿಗೆ ಫೇವರ್ ಆಗಿಯೇ ಕೆಲಸ ಮಾಡ್ತಾರೆ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply