masthmagaa.com:
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ ಮತ್ತು ಭಾರತದ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಗ್ವಾಲಿಯರ್ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿದ ಅವರು, ಹಿಂದೂಗಳು ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದೂಗಳಿಲ್ಲದಿದ್ರೆ ಭಾರತವಿಲ್ಲ.. ಭಾರತ ಇಲ್ಲದಿದ್ರೆ ಹಿಂದೂಗಳಿಲ್ಲ.. ಭಾರತ ಭಾರತವಾಗಿ ಉಳಿಯಬೇಕಾದ್ರೂ ಹಿಂದೂಗಳು ಬೇಕು. ಅದೇ ಹಿಂದೂಗಳು ಹಿಂದೂಗಳಾಗೇ ಇರಬೇಕು ಅಂತಾದ್ರೆ ಭಾರತ ಅಖಂಡವಾಗಲೇಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement