ಭಾರತ ಮತ್ತು ಹಿಂದೂಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್

masthmagaa.com:

ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್​​ ಹಿಂದೂ ಮತ್ತು ಭಾರತದ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಗ್ವಾಲಿಯರ್​ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿದ ಅವರು, ಹಿಂದೂಗಳು ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದೂಗಳಿಲ್ಲದಿದ್ರೆ ಭಾರತವಿಲ್ಲ.. ಭಾರತ ಇಲ್ಲದಿದ್ರೆ ಹಿಂದೂಗಳಿಲ್ಲ.. ಭಾರತ ಭಾರತವಾಗಿ ಉಳಿಯಬೇಕಾದ್ರೂ ಹಿಂದೂಗಳು ಬೇಕು. ಅದೇ ಹಿಂದೂಗಳು ಹಿಂದೂಗಳಾಗೇ ಇರಬೇಕು ಅಂತಾದ್ರೆ ಭಾರತ ಅಖಂಡವಾಗಲೇಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply