6 ಜಿಲ್ಲೆಗಳ ಅಭ್ಯರ್ಥಿ ಆಕಾಂಕ್ಷಿಗಳಿಗೆ ಪ್ರಜಾಕೀಯ ಅರ್ಜಿ!

masthmagaa.com:

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸೋಕೆ ಪ್ರಜಾಕೀಯ ಪಕ್ಷ ಉಳಿದ 6 ಕ್ಷೇತ್ರಗಳ ಜನತೆಗೆ ಅರ್ಜಿ ಆಹ್ವಾನಿಸಿದೆ. ಚಿಕ್ಕೋಡಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ ಹಾಗೂ ಧಾರವಾಡದ ಅಭ್ಯರ್ಥಿಯಾಗೋ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಅಂತ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಏಪ್ರಿಲ್‌ 5ರ ಒಳಗೆ ಅರ್ಜಿ ಸಲ್ಲಿಸೋಕೆ ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply