masthmagaa.com:
ಅಮಾನತುಗೊಂಡಿದ್ದ ತಮಿಳುನಾಡು ಶಾಸಕ ಕೆ. ಪೊನ್ಮುಡಿ ಅವ್ರನ್ನ ಪುನಃ ತಮಿಳುನಾಡು ಸರ್ಕಾರದ ಕ್ಯಾಬಿನೆಟ್ಗೆ ಸೇರ್ಪಡೆ ಮಾಡಲಾಗಿದೆ. ಇದೀಗ ಮತ್ತೊಮ್ಮೆ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಾಹಿತಿ ನೀಡಿದೆ. ಅಂದ್ಹಾಗೆ ತಮಿಳುನಾಡು ರಾಜ್ಯಪಾಲರಾದ ಆರ್ ಎನ್ ರವಿ ಅವ್ರನ್ನ ಮಾರ್ಚ್ 21ರಂದು ಸುಪ್ರೀಂ ಕೋರ್ಟ್ ತರಾಟೆಗೆ ತಗೊಂಡು ವಾರ್ನಿಂಗ್ ನೀಡಿದ ನಂತ್ರ ಈ ಬೆಳವಣಿಗೆ ಆಗಿದೆ.
-masthmagaa.com
Contact Us for Advertisement