ಸುಪ್ರೀಂ ಕೋರ್ಟ್‌ ಎಚ್ಚರಿಕೆ ನಂತರ ಪೊನ್ಮುಡಿ ಕ್ಯಾಬಿನೆಟ್‌ಗೆ ಸೇರ್ಪಡೆ!

masthmagaa.com:

ಅಮಾನತುಗೊಂಡಿದ್ದ ತಮಿಳುನಾಡು ಶಾಸಕ ಕೆ. ಪೊನ್ಮುಡಿ ಅವ್ರನ್ನ ಪುನಃ ತಮಿಳುನಾಡು ಸರ್ಕಾರದ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಲಾಗಿದೆ. ಇದೀಗ ಮತ್ತೊಮ್ಮೆ ತಮಿಳುನಾಡಿನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಮಾಹಿತಿ ನೀಡಿದೆ. ಅಂದ್ಹಾಗೆ ತಮಿಳುನಾಡು ರಾಜ್ಯಪಾಲರಾದ ಆರ್‌ ಎನ್‌ ರವಿ ಅವ್ರನ್ನ ಮಾರ್ಚ್‌ 21ರಂದು ಸುಪ್ರೀಂ ಕೋರ್ಟ್‌ ತರಾಟೆಗೆ ತಗೊಂಡು ವಾರ್ನಿಂಗ್‌ ನೀಡಿದ ನಂತ್ರ ಈ ಬೆಳವಣಿಗೆ ಆಗಿದೆ.

-masthmagaa.com

Contact Us for Advertisement

Leave a Reply