masthmagaa.com:
ಈ ಕಡೆ ಪಂಚರತ್ನ ರಥಯಾತ್ರೆ ಮಾಡಿ ಅತ್ಯುತ್ಸಾಹದಲ್ಲಿರೋ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಹಾದಿಯಲ್ಲೇ ಉಚಿತ ಘೋಷಣೆ ಮಾಡಿದ್ದಾರೆ. ತಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ಉಚಿತವಾಗಿ ವರ್ಷಕ್ಕೆ 5 ಸಿಲಿಡಂಡರ್ ಕೊಡ್ತೀನಿ. 10 ಸಿಲಿಂಡರ್ಗಳನ್ನ ಅರ್ಧಬೆಲೆಗೆ ಕೊಡ್ತೀವಿ. ಆಟೋ ಡ್ರೈವರ್ಗೆ ಪ್ರತಿತಿಂಗಳು 2000 ಕೊಡ್ತೀವಿ. ಅಂಗನವಾಡಿ ಕಾರ್ಯಕರ್ತರ ಎಲ್ಲ ಬೇಡಿಕೆಯನ್ನೂ ಈಡೇರಿಸ್ತೀನಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ನಮ್ಮತ್ರ ಈ ರೀತಿಯ ಇನ್ನೂ ಅನೇಕ ಯೋಜನೆಗಳಿದ್ದಾವೆ ಅಂತ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
-masthmagaa.com
Contact Us for Advertisement