masthmagaa.com:
ಮೇ 07ರ ರಾತ್ರಿ ದಿಲ್ಲಿಯಲ್ಲಿ ನಡೆದ ಐಪಿಎಲ್ ಮ್ಯಾಚ್ನಲ್ಲಿ 12ಕ್ಕೂ ಅಧಿಕ ವಿದ್ಯಾರ್ಥಿಗಳು ಜೈಲಿನಲ್ಲಿರೊ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರ ಘೋಷಣೆ ಕೂಗಿದ್ದಾರೆ. ರಾಜಸ್ಥಾನ ಮತ್ತು ದಿಲ್ಲಿ ಮಧ್ಯೆ ನಡೆದ ಮ್ಯಾಚ್ನಲ್ಲಿ ಆಮ್ ಆದ್ಮಿ ಪಾರ್ಟಿ ಬೆಂಬಲಿತ ಛಾತ್ರ್ ಯುವ ಸಂಘರ್ಷ ಸಮಿತಿ ಸದಸ್ಯರು ʻಜೈಲ್ ಕಾ ಜವಾಬ್ ವೋಟ್ ಸೆʼ ಅಂತೇಳಿರೊ ಟಿ ಶರ್ಟ್ಗಳನ್ನ ಧರಿಸಿ ಘೋಷಣೆ ಕೂಗಿರೋದಾಗಿ ದಿಲ್ಲಿ ಪೋಲಿಸರು ಹೇಳಿದ್ದಾರೆ.
-masthmagaa.com
Contact Us for Advertisement