masthmagaa.com:
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಮತ್ತೊಮ್ಮೆ ಆಗಮಿಸಿದ್ದಾರೆ. ಈ ಬಾರಿ ಕರಾವಳಿಗೆ ಬಂದಿಳಿದಿರೋ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಸಿಎಂ ಬೊಮ್ಮಾಯಿ ಸೇರಿ ರಾಜ್ಯ ನಾಯಕರು ಸಾಥ್ ಕೊಟ್ಟಿದ್ದಾರೆ. ಈ ಕಡೆ ಈಶ್ವರಪ್ಪ ಮಾತನಾಡಿ ಅಮಿತ್ ಶಾ ನಮ್ಮ ದೇಶವನ್ನ ರಕ್ಷಣೆ ಮಾಡ್ತಿದ್ದಾರೆ. ಅವರು ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿರೂಪ ಅಂತ ಹೇಳಿದ್ದಾರೆ.
-masthmagaa.com
Contact Us for Advertisement