masthmagaa.com:
ಪಂಜಾಬ್ನ ಲೂಧಿಯಾನದಲ್ಲಿರುವ ಕಾರ್ಖಾನೆಯೊಂದ್ರಲ್ಲಿ ಅನಿಲ ಸೋರಿಕೆಯಾಗಿದ್ದು, 11 ಮಂದಿ ಮೃತಪಟ್ಟು ಹಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ದಳಕ್ಕೆ ಪೊಲೀಸರು ಹಾಗೂ NDRF ತಂಡ ಬಂದು ಪರೀಶೀಲನೆ ನಡೆಸಿದೆ. ಘಟನೆಯಿಂದ ಅತೀವ ನೋವಾಗಿದ್ದು, ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಅಂತ ಪಂಜಾಬ್ ಸಿಎಂ ಭಗವಂತ್ ಮಾನ್ ತಿಳಿಸಿದ್ದಾರೆ.
-masthmagaa.com
Contact Us for Advertisement