ಆರತಿ ತಟ್ಟೆಗೆ ಹಣ ಹಾಕ್ಕೋದ್ರಲ್ಲಿ ಪೈಪೋಟಿಗೆ ಬಿದ್ರಾ ಸಿದ್ದು- ಡಿಕೆ?

masthmagaa.com:

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ದೇವಸ್ಥಾನ ಒಂದ್ರಲ್ಲಿ ಆರತಿ ತಟ್ಟೆಗೆ ಹಣ ಹಾಕೋದ್ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಮಧ್ಯೆ ಪೈಪೋಟಿ ನಡೆದಿದೆ. ಡಿಕೆಶಿ 500 ರೂಪಾಯಿ ಹಾಕಿದ್ರೆ, ಸಿದ್ದರಾಮಯ್ಯ 2000 ರೂಪಾಯಿ ನೋಟನ್ನ ಆರತಿ ತಟ್ಟೆಗೆ ಹಾಕಿದ್ದಾರೆ. ಅಂದ್ಹಾಗೆ ಚಿಂತಾಮಣಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ರ್‍ಯಾಲಿಯ ಸಂದರ್ಭದಲ್ಲಿ, ದೇವಸ್ಥಾನಕ್ಕೆ ಹೋದಾಗ ಈ ರೀತಿ ಇಬ್ಬರ ನಡುವೆ ಪೈಪೋಟಿ ನಡೆದಿದೆ.

-masthmagaa.com

Contact Us for Advertisement

Leave a Reply