PM ಮೋದಿಯನ್ನ ಕೊಲ್ಲಿ ಅಂದಿದ್ದ ಕಾಂಗ್ರೆಸ್‌ ನಾಯಕನಿಗೆ ಸಂಕಷ್ಟ!

masthmagaa.com:

ಮಧ್ಯ ಪ್ರದೇಶದ ಕಾಂಗ್ರೆಸ್‌ ನಾಯಕ ರಾಜಾ ಪಟೇರಿಯಾ ಪ್ರಧಾನಿ ಮೋದಿಯನ್ನ ಕೊಲ್ಲಿ ಅಂತ ಹೇಳಿಕೆಯನ್ನ ನೀಡಿ ವಿವಾದಕ್ಕೆ ಗುರಿಯಾಗಿದ್ರು. ಇದೀಗ ಅವ್ರನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್‌, ರಾಜಾ ಅವ್ರ ಹೇಳಿಕೆಯನ್ನ ಖಂಡಿಸಿದೆ. ಪ್ರಧಾನ ಮಂತ್ರಿ ಅಥ್ವಾ ಯಾರ ವಿರುದ್ಧವೂ ಅಂಥ ಪದಗಳನ್ನ ಬಳಸಬಾರದು, ಕಾಂಗ್ರೆಸ್‌ ಪಕ್ಷ ಆ ತರದ ಹೇಳಿಕೆಗಳನ್ನ ಖಂಡಿಸುತ್ತೆ ಅಂತ ಕಾಂಗ್ರೆಸ್‌ ನಾಯಕ ಪವನ್‌ ಖೇರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply