ಕೇಜ್ರಿವಾಲ್‌ ಸಮನ್ಸ್‌ ಆಟಕ್ಕೆ ಕೊನೆ! ದೆಹಲಿ ಕೋರ್ಟ್‌ ನೀಡಲಿದೆ ಆದೇಶ!

masthmagaa.com:

ಅಬಕಾರಿ ನೀತಿಯ ಭ್ರಷ್ಟಾಚಾರ ಕೇಸ್‌ ವಿಚಾರವಾಗಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಭಾರೀ ಮುಖಭಂಗವಾಗಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಸಮನ್ಸ್‌ಗಳಿಗೆ ಕ್ಯಾರೆ ಅನ್ನದಕ್ಕೆ ದೆಹಲಿ ಕೋರ್ಟ್‌ ತೀವ್ರ ವಾಗ್ದಾಳಿ ನಡೆಸಿದೆ. ಅಲ್ದೆ ಫೆಬ್ರುವರಿ 17ರಂದು ವಿಚಾರಣೆಗೆ ಹಾಜರಾಗಿ ಅಂತ ಸೂಚನೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply