masthmagaa.com:
ದಿಲ್ಲಿ ಮದ್ಯ ಹಗರಣ ಕೇಸ್ನಲ್ಲಿ ನ್ಯಾಯಾಂಗ ಬಂಧನಲ್ಲಿರೊ ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವ್ರ ಪುತ್ರಿ ಕೆ.ಕವಿತಾ ಅವ್ರಿಗೆ ದಿಲ್ಲಿ ಕೋರ್ಟ್ ಜಾಮೀನು ನಿರಾಕರಿಸಿದೆ. ಮಾರ್ಚ್ 15ರಿಂದ ನ್ಯಾಯಾಂಗ ಬಂಧನದಲ್ಲಿರೊ ಕವಿತಾ ಅವರು CBI ಹಾಗೂ ED ಎರಡು ಸಂಸ್ಥೆಗಳಿಂದಲೂ ತನಿಖೆ ಎದುರಿಸ್ತಿದ್ದಾರೆ. ಸೋ ಇದಕ್ಕೆ ಬಿಡುಗಡೆ ಬೇಕು ಅಂತ ಅವರು ಅರ್ಜಿ ಹಾಕಿದ್ರ. ಈಗ ದಿಲ್ಲಿ ರೋಸ್ ಅವೆನ್ಯೂ ಕೋರ್ಟ್ ಎರಡಕ್ಕೂ ಜಾಮೀನು ಇಲ್ಲ ಅಂತೇಳಿದೆ.
-masthmagaa.com
Contact Us for Advertisement