masthmagaa.com:
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನ, ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ CBI ತನಿಖೆಗೆ ಆದೇಶ ನೀಡಿದ್ದಾರೆ. ಸುಲಿಗೆ ದಂಧೆ ಆರೋಪದಲ್ಲಿ ಜೈಲಲ್ಲಿರೋ ಸತ್ಯೇಂದ್ರ ಜೈನ್ಗೆ ಇದೀಗ ಮನಿ ಲಾಂಡ್ರಿಂಗದ ಆಕ್ಟ್ ಅಥ್ವಾ PMLA ಅಡಿಯಲ್ಲಿ ತನಿಖೆ ಆಗಲಿದೆ. ಜೈನ್ಗೆ ಸುಕೇಶ್ ಚಂದ್ರಶೇಖರ್ನಂತ ಹೈ ಪ್ರೊಫೈಲ್ಡ್ ಖೈದಿಗಳಿಂದ ಪ್ರೊಟೆಕ್ಷನ್ ಮನಿ.. ಅಂದ್ರೆ ಖೈದಿಗಳಿಗೆ ಜೈಲಲ್ಲಿ ಸವಲತ್ತುಗಳನ್ನ ನೀಡೋಕೆ ಹಣ ಪಡೆದ ಆರೋಪ ಕೂಡ ಇದೆ.
-masthmagaa.com
Contact Us for Advertisement