masthmagaa.com:
ಶುಕ್ರವಾರ ಪ್ರಧಾನಿ ಮೋದಿ ದೇವಸ್ಥಾನದ ಆವರಣ ಸ್ವಚ್ಛ ಮಾಡಿ ಧಾರ್ಮಿಕ ಸ್ಥಳಗಳ ಸ್ವಚ್ಚತೆಗಾಗಿ ಕರೆ ನೀಡಿದ್ರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಓಡಿಸ್ಸಾದ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ, ಮಂದಿರದ ಆವರಣವನ್ನ ಸ್ವಚ್ಛಗೊಳಿಸಿದ್ದಾರೆ.
-masthmagaa.com
Contact Us for Advertisement