ಪ್ರಧಾನಿಯ ಸ್ವಚ್ಛ ಮಂದಿರ ಹಾದಿಯಲ್ಲೇ ಸಾಗಿದ ಕ್ಯಾಬಿನೇಟ್‌ ಮಿನಿಸ್ಟರ್!

masthmagaa.com:

ಶುಕ್ರವಾರ ಪ್ರಧಾನಿ ಮೋದಿ ದೇವಸ್ಥಾನದ ಆವರಣ ಸ್ವಚ್ಛ ಮಾಡಿ ಧಾರ್ಮಿಕ ಸ್ಥಳಗಳ ಸ್ವಚ್ಚತೆಗಾಗಿ ಕರೆ ನೀಡಿದ್ರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್‌ ಓಡಿಸ್ಸಾದ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿ, ಮಂದಿರದ ಆವರಣವನ್ನ ಸ್ವಚ್ಛಗೊಳಿಸಿದ್ದಾರೆ.

-masthmagaa.com

Contact Us for Advertisement

Leave a Reply