masthmagaa.com:
ತನಗೆ ಯಾವುದೇ ತೊಂದರೆ ಉಂಟಾದ್ರೂ ಭಾರತ, ಯಾವುದೇ ತೊಂದರೆ ಆದ್ರೂ ಸೇನೆಯನ್ನ ಬಳಸೋಕೆ ಹಿಂಜರಿಯಲ್ಲ: ಸೇನೆಯನ್ನ ಬಳಸೋಕೆ ಬದ್ದವಾಗಿದೆ ಅಂತ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಭಾರತ ಯಾವಾಗಲೂ ತನ್ನ ಗಡಿಯ ರಕ್ಷಣೆಗೆ ಬದ್ದವಾಗಿದೆ. ಈ ಸಂಧರ್ಭದಲ್ಲಿ ಚೂರು ತೊಂದರೆ ಕೊಟ್ಟರು ಸೇನೆಯನ್ನ ಬಳಸೋಕೆ ಭಾರತ ಹಿಂಜರಿಯುವುದಿಲ್ಲ. ಭಾರತ 1947ರಿಂದ ಅದನ್ನೇ ಮಾಡಿಕೊಂಡು ಬಂದಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement