ಯಾವುದೇ ತೊಂದರೆ ಆದ್ರೂ ಸೇನೆಯನ್ನ ಬಳಸೋಕೆ ಹಿಂಜರಿಯಲ್ಲ: ಜೈ ಶಂಕರ್‌

masthmagaa.com:

ತನಗೆ ಯಾವುದೇ ತೊಂದರೆ ಉಂಟಾದ್ರೂ ಭಾರತ, ಯಾವುದೇ ತೊಂದರೆ ಆದ್ರೂ ಸೇನೆಯನ್ನ ಬಳಸೋಕೆ ಹಿಂಜರಿಯಲ್ಲ: ಸೇನೆಯನ್ನ ಬಳಸೋಕೆ ಬದ್ದವಾಗಿದೆ ಅಂತ ವಿದೇಶಾಂಗ ಸಚಿವ ಎಸ್‌ ಜೈ ಶಂಕರ್‌ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಭಾರತ ಯಾವಾಗಲೂ ತನ್ನ ಗಡಿಯ ರಕ್ಷಣೆಗೆ ಬದ್ದವಾಗಿದೆ. ಈ ಸಂಧರ್ಭದಲ್ಲಿ ಚೂರು ತೊಂದರೆ ಕೊಟ್ಟರು ಸೇನೆಯನ್ನ ಬಳಸೋಕೆ ಭಾರತ ಹಿಂಜರಿಯುವುದಿಲ್ಲ. ಭಾರತ 1947ರಿಂದ ಅದನ್ನೇ ಮಾಡಿಕೊಂಡು ಬಂದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply