masthmagaa.com:
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಅಂತ ಚುನಾವಣಾ ಆಯೋಗ ದೂರು ದಾಖಲಿಸಿದೆ. ಸಾರ್ವಜನಿಕವಾಗಿ ʻರೈತು ಭರೋಸಾʼ ಸ್ಕೀಮ್ ಬಗ್ಗೆ, ಮತ್ತು ಹಣ ಕೊಡ್ತೀವಿ ಅನ್ನೋ ಬಗ್ಗೆ ಅವರು ಮಾತಾಡಿದ್ರು. ಹೀಗಾಗಿ ದೂರು ದಾಖಲಿಸಿಕೊಂಡಿದ್ದೇವೆ ಅಂತ ಎಲೆಕ್ಷನ್ ಕಮಿಷನ್ ತಿಳಿಸಿದೆ.
-masthmagaa.com
Contact Us for Advertisement