ಬ‌ಹರಾಮಪುರ: ಯುಸೂಫ್‌ ಪರ ಪ್ರಚಾರಕ್ಕಿಳಿದ ಇರ್ಫಾನ್‌ ಪಠಾಣ್!

masthmagaa.com:

ಪಶ್ಚಿಮಬಂಗಾಳದ ಬಹರಾಮಪುರ ಲೋಕಸಭಾ ಕ್ಷೇತ್ರದಲ್ಲಿ TMC ಅಭ್ಯರ್ಥಿ ಯುಸೂಫ್‌ ಪಠಾಣ್‌ ಪರ ಅವ್ರ ಸಹೋದರ ಮಾಜಿ ಕ್ರಿಕೆಟರ್‌ ಇರ್ಫಾನ್‌ ಪಠಾಣ್‌ ಪ್ರಚಾರ ಶುರು ಮಾಡಿದ್ದಾರೆ ಅಂತ ಗೊತ್ತಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್‌ ರಂಜನ್‌ ಚೌಧರಿ ಅವ್ರ ಸ್ವಕ್ಷೇತ್ರದಲ್ಲಿ ಅವ್ರ ವಿರುದ್ದ ಯುಸೂಫ್‌ ಸ್ಪರ್ಧೆ ಮಾಡಿರೊದ್ರಿಂದ ಈ ಕ್ಷೇತ್ರ ಮತ್ತಷ್ಟು ಮಹತ್ವ ಪಡ್ಕೊಂಡಿದೆ. ಇನ್ನು ಮೇ 13ರಲ್ಲಿ 4ನೇ ಹಂತದಲ್ಲಿ ಈ ಕ್ಷೇತ್ರದಲ್ಲಿ ವೋಟಿಂಗ್‌ ನಡೆಯಲಿದೆ.

-masthmagaa.com

Contact Us for Advertisement

Leave a Reply