masthmagaa.com:
ಅಪರೂಪಕ್ಕೆ ಸಿಎಂ ಸಿದ್ಧರಾಮಯ್ಯ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ನಾಲ್ಕು ಒಳ್ಳೆ ಮಾತನ್ನಾಡಿದ್ದಾರೆ. “ಸಿಎಂ ಜನತಾ ದರ್ಶನ ಅಥ್ವಾ ಜನಸ್ಪಂದನೆ ಕಾರ್ಯಕ್ರಮ ನಡೆಸಿ ಒಳ್ಳೇ ಕೆಲ್ಸ ಮಾಡಿದ್ದಾರೆ. ಈಗ್ಲಾದ್ರೂ ಅವರಿಗೆ ಜನರ ಸಮಸ್ಯೆಗಳೇನು, ಆಡಳಿತ ಯಂತ್ರ ಹೇಗೆ ಕೆಲಸ ಮಾಡ್ತಿದೆ ಅನ್ನೋದು ಅರ್ಥ ಆಗಿರುತ್ತೆ” ಅಂತ ಕುಮಾರಸ್ವಾಮಿ ಹೇಳಿದ್ದಾರೆ.
-masthmagaa.com
Contact Us for Advertisement