masthmagaa.com:
ಉಚಿತ ಬಸ್ ಸ್ಟಾರ್ಟ್ ಆಗಿದ್ದೇ ತಡ, ಮಹಿಳೆಯರು ದೇವಾಲಯಗಳಿಗೆ ಹೋಗೋದು ಜಾಸ್ತಿಯಾಗಿದೆ. ಬಸ್ಗಳಲ್ಲಿ ರಶ್ ಆಗ್ತಿದೆ. ಹೀಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಜನರು ಪ್ರಯಾಣ ಮಾಡಲಿ. ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಇನ್ನು 10 ವರ್ಷ ಇದೇ ಕಾರ್ಯಕ್ರಮ ಇರುತ್ತೆ. ಎಲ್ಲರೂ ಒಂದೇ ದಿನ ಹೋಗಬೇಡಿ. ಟ್ರಿಪ್ ಮಾಡಿಕೊಂಡು ಓಡಾಡಿ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹೆಚ್ಚು ಒತ್ತಡ ಇರಬಾರ್ದು ಅಂತ ರಾಮಲಿಂಗಾರೆಡ್ಡಿ ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ. 10 ವರ್ಷ ಯೋಜನೆ ಇರುತ್ತೆ ಅಂತ ಹೇಳಿದ್ದು, 2 ಅವಧಿಗೆ ಕಾಂಗ್ರೆಸ್ ಅಧಿಕಾರದಲ್ಲಿರಲಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement