masthmagaa.com:
ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಬೆಂಬಲ ಪಡೆಯೋಕೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಇದಕ್ಕಾಗಿ ಹಳೇ ಮುನಿಸನ್ನ ಬದಿಗಿಟ್ಟು ಖುದ್ದು ಸುಮಲತಾ ಮನೆಗೆ ಹೋಗಿದ್ದಾರೆ. ಆ ಮೂಲಕ ಮಂಡ್ಯದಲ್ಲಿ ತಮಗೆ ಬೆಂಬಲ ನೀಡುವಂತೆ, ಅವರ ವಿಶ್ವಾಸ ಪಡೆಯೋಕೆ ಸುಮಲತಾ ಬಳಿ ಕೇಳಿದ್ದಾರೆ. ಇದರ ನಡುವೆಯೇ ಸುಮಲತಾ ಆಪ್ತ, ಕಳೆದ ಬಾರಿ ಸುಮಲತಾ ಪರ ಕೆಲಸ ಮಾಡಿದ್ದ ಇಂಡುವಾಳು ಸಚ್ಚಿದಾನಂದ ಈಗ ಕುಮಾರಸ್ವಾಮಿ ಪರ ಪ್ರಚಾರ ಶುರು ಮಾಡಿದ್ದಾರೆ. ಇದ್ರಿಂದ ಸುಮಲತಾ ಅವ್ರಿಗೆ ಹಿನ್ನಡೆಯಾಗಲಿದೆ ಅಂತ ವಿಶ್ಲೇಷಿಸಲಾಗ್ತಿದೆ.
-masthmagaa.com
Contact Us for Advertisement