ಸಂದೇಶ್‌ಖಾಲಿ ಕೇಸ್‌ನಲ್ಲಿ TMCಗೆ ಹೈಕೋರ್ಟ್‌ ಮಂಗಳಾರತಿ!

masthmagaa.com:

ಸಂದೇಶ್‌ಖಾಲಿ ವಿಚಾರವಾಗಿ ಕೊಲ್ಕತ್ತಾ ಹೈ ಕೋರ್ಟ್‌ ಪಶ್ಚಿಮ ಬಂಗಾಳ ಸರ್ಕಾರವನ್ನ ತರಾಟೆಗೆ ತಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಶೇಖ್‌ ಶಹಜಹಾನ್‌ ಬೆನ್ನಿಗೆ ನಿಂತಿರೋ TMC ಪಕ್ಷವನ್ನ ಕುರಿತು, ʻಶೇಖ್‌ ಶಹಜಹಾನ್‌ ವಿರುದ್ಧ ಸಲ್ಲಿಕೆಯಾಗಿರೋ ಅರ್ಜಿಗಳ ಪೈಕಿ ಒಂದು ಪ್ರೂವ್‌ ಆದ್ರೂ, ಇದು ನಾಚಿಕೆಗೇಡಿನ ವಿಚಾರ. ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತ ಅಂತ ಹೇಳ್ಕೊಳ್ತೀರ.. ಆದ್ರೆ ಇಲ್ಲಿ ಒಂದು ಅರ್ಜಿಯಲ್ಲಿರೋ ವಿಚಾರ ಸತ್ಯ ಅಂತಾದ್ರೂನು, ಇಡೀ ಜಿಲ್ಲಾಡಳಿತ ಹಾಗೂ ಅಧಿಕಾರದಲ್ಲಿರೋ ಪಕ್ಷ ನೈತಿಕ ಹೊಣೆಗಾರಿಕೆ ಹೊತ್ಕೋಬೇಕು ಅಂತ ಹೈ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply