ಪಂಚಾಂಗದಿಂದ ಇಸ್ರೋ ಮಂಗಳಯಾನ ಯಶಸ್ವಿ: ಅಜ್ಞಾನಿಯಂತೆ ಹೇಳಿದೆ ಅಂದ ಆರ್.ಮಾಧವನ್‌!

masthmagaa.com:

ಪಂಚಾಂಗ ನೋಡಿ ರಾಕೆಟ್‌ ಹಾರಿಸಿದ್ದಕ್ಕೆ ಇಸ್ರೋದ ಮಂಗಳಯಾನ ಯಶಸ್ವಿಯಾಯ್ತು ಅಂತ ಹೇಳಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದ ನಟ ಆರ್‌.ಮಾಧವನ್‌ ಈಗ ಸ್ಪಷ್ಟೀಕರಣ ನೀಡಿದ್ದಾರೆ. Almanac ಅಥವಾ ವಾರ್ಷಿಕ ಪತ್ರಿಕೆಯನ್ನ ತಮಿಳಲ್ಲಿ ಪಂಚಾಂಗ ಅಂತ ಅಜ್ಞಾನಿ ತರ ಹೇಳಿದೆ. ಈಗ ಈ ರೀತಿ ಟ್ರೋಲ್‌ ಆಗ್ತಿರೋದಕ್ಕೆ ನಾನು ಅರ್ಹ ಅಂತ ಹೇಳಿದ್ದಾರೆ. ಆದ್ರೆ ನಾವು ಎರಡೇ ಇಂಜಿನ್‌ ಇಂದ ಮಂಗಳಯಾನವನ್ನ ಯಶಸ್ವಿಯಾಗಿ ಮಾಡಿದ್ವಿ ಅದು ಸುಳ್ಳಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply