masthmagaa.com:
ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ಇದ್ಕೊಂಡೇ ಅರವಿಂದ್ ಕೇಜ್ರಿವಾಲ್ ಅವ್ರು ತಮ್ಮ ಕರ್ತವ್ಯ ಪಾಲಿಸಿದ್ದಾರೆ. ದೆಹಲಿಯ ನೀರು ಹಾಗೂ ಒಳಚರಂಡಿ ಸಮಸ್ಯೆ ಸಂಬಂಧ ಕಸ್ಟಡಿಯಿಂದ ತಮ್ಮ ಮೊದಲ ನಿರ್ದೇಶನ ನೀಡಿದ್ದಾರೆ. ಬೇಸಿಗೆಗಾಲ ಸಮೀಪಿಸಿದ್ದು, ನೀರಿನ ಕೊರತೆ ಫೇಸ್ ಮಾಡ್ತಿರೋ ಏರಿಯಾಗಳಿಗೆ ಹೆಚ್ಚುವರಿ ವಾಟರ್ ಟ್ಯಾಂಕರ್ಗಳನ್ನ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ಹೆಚ್ಚಿನ ಸಹಕಾರಕ್ಕಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಲೆಫ್ಟಿನಂಟ್ ಜನರಲ್ ವಿಕೆ ಸಕ್ಸೇನಾ ಅವ್ರನ್ನ ಇನ್ವಾಲ್ವ್ ಮಾಡುವಂತೆ ನಿರ್ದೇಶಿಸಿದ್ದಾರೆ.
-masthmagaa.com
Contact Us for Advertisement