masthmagaa.com:
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್ಡಿ ದೇವೇಗೌಡ, ನಾನು ಕೇಸರಿ ಶಾಲು ಹಾಕೋದಿಲ್ಲ ಅಂತ ಹೇಳಿಕೆ ನೀಡಿದ್ದಾರೆ. ಮಂಡ್ಯದ ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಕೇಸರಿ ಶಾಲು ಹಾಕೊಂಡು ಬಿಜೆಪಿಗೆ ಸಪೋರ್ಟ್ ನೀಡಿದ್ರು. ಈ ಬಗ್ಗೆ ರಿಯಾಕ್ಟ್ ಮಾಡಿರೋ ದೇವೇಗೌಡ್ರು, ಕುಮಾರಸ್ವಾಮಿ ಬೇಕಿದ್ರೆ ಜೆಡಿಎಸ್ ಶಾಲು ಹಾಕ್ಬೋದಿತ್ತು. ಅದನ್ನ ಬಿಟ್ಟು ಕೇಸರಿ ಶಾಲು ಹಾಕಿದ್ದಾರೆ ಅಂದಿದ್ದಾರೆ. ಈ ಮೂಲಕ ಎಚ್ಡಿಕೆ ಕೇಸರಿ ಶಾಲು ಹಾಕಿದ್ದಕ್ಕೆ, ಖುದ್ದು ಅವ್ರ ತಂದೆ, ಪಕ್ಷದ ವರಿಷ್ಟ ದೇವೇಗೌಡ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
-masthmagaa.com
Contact Us for Advertisement