ತೆಲಂಗಾಣ ದೂರವಾಣಿ ಕದ್ದಾಲಿಕೆ ಕಾಳಗ: ಕಾಂಗ್ರೆಸ್‌ ಆರೋಪ

masthmagaa.com:

ಫೋನ್‌ ಟ್ಯಾಪಿಂಗ್‌ ಅಥ್ವಾ ಕರೆ ಕದ್ದಾಲಿಕೆ ವಿಚಾರವಾಗಿ ತೆಲಂಗಾಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಮೊದಲಿಗೆ ಕಾಂಗ್ರೆಸ್‌ ಈ ಹಿಂದಿನ BRS ಸರ್ಕಾರದ ಅವಧಿಯಲ್ಲಿ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ ಅಂತ ಆರೋಪಿಸಿತ್ತು. ಈ ಬಗ್ಗೆ ಮಾತನಾಡಿದ BRS ಶಾಸಕ KT ರಾಮಾರಾವ್‌, ಪೊಲೀಸರು ಕಳ್ಳರ ಕರೆಗಳನ್ನ ಕದ್ದಾಲಿಕೆ ಮಾಡಿರ್ಬೋದು. ಅದು ಅವರ ಕೆಲಸ ಕೂಡ. ಕಾಂಗ್ರೆಸ್‌ ಈ ವಿಚಾರವನ್ನ ದೊಡ್ಡದು ಮಾಡ್ತಿದೆ ಅಂತೇಳಿದ್ರು. ಇದಕ್ಕೆ ರಿಪ್ಲೈ ನೀಡಿರೋ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, KRT ನಾಚಿಕೆಯಿಲ್ಲದೆ ಅವರ ಸರ್ಕಾರದಲ್ಲಿ ಫೋನ್‌ ಟ್ಯಾಪಿಂಗ್‌ ನಡೆದಿರೋ ವಿಚಾರವನ್ನ ಒಪ್ಪಿಕೊಳ್ತಿದ್ದಾರೆ ಅಂತ ಟಾಂಗ್‌ ನೀಡಿದ್ದಾರೆ.

-masthmagaa.com

Contact Us for Advertisement

Leave a Reply