masthmagaa.com:
ಬುದ್ಧರು ಹಾಗೂ ಅವರ ಅನುಯಾಯಿಗಳ ದೇಹದ ಪವಿತ್ರ ಅವಶೇಷಗಳನ್ನ ಭಾರತದಿಂದ ಥೈಲ್ಯಾಂಡ್ಗೆ ಕಳಿಸಲಾಗಿದೆ. ಥೈಲ್ಯಾಂಡ್ನ ಸಾಂಸ್ಕೃತಿಕ ಸಚಿವಾಲಯ ಬ್ಯಾಂಕಾಕ್ ಏರ್ಪೋಸ್ಟ್ನಲ್ಲಿ ಈ ಅವಶೇಷಗಳನ್ನ ರಿಸೀವ್ ಮಾಡ್ಕೊಂಡಿದೆ. ವಿದ್ಯುಕ್ತ ಸಮಾರಂಭ ಆಯೋಜಿಸಿ ಇವುಗಳನ್ನ ರಿಸೈವ್ ಮಾಡ್ಕೊಂಡಿದೆ. ಕೇಂದ್ರ ಸಚಿವ ವೀರೇಂದ್ರ ಕುಮಾರ್ ಈ ನಡೆಯಿಂದಾಗಿ ಉಭಯ ದೇಶಗಳ ಬಾಂಡಿಂಗ್ ಮತ್ತು ಫ್ರೆಂಡ್ಶಿಪ್ ಇನ್ನಷ್ಟು ಗಟ್ಟಿಯಾಗಲಿದೆ ಅಂದಿದ್ದಾರೆ. ಅಂದ್ಹಾಗೆ ಬುದ್ಧರ ಅವಶೇಷಗಳ ಮೇಲೆ ಸ್ಥೂಪಗಳನ್ನ ನಿರ್ಮಾಣ ಮಾಡಲಾಗತ್ತೆ.
-masthmagaa.com
Contact Us for Advertisement