masthmagaa.com:
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯವನ್ನ ಪಾಕ್ ಸೇನೆ ಆಕ್ರಮಿಸಿದ್ದು, ಅದನ್ನ ಬಂಧನ ಮುಕ್ತ ಮಾಡುವಂತೆ ಸೇವ್ ಶಾರದಾ ಕಮಿಟಿ (SSC) ಬೆಂಗಳೂರಿನಲ್ಲಿ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿದ SSC ಕಮಿಟಿಯ ಸಂಸ್ಥಾಪಕ ರವಿಂದರ್ ಪಂಡಿತ್, ʻಕೋರ್ಟ್ ಶಾರದಾ ದೇವಿ ದೇವಾಲಯದ ಕಮಿಟಿ ಪರವಾಗಿ ತೀರ್ಫು ನೀಡಿದೆ. ಆದ್ರೆ ಪಾಕ್ ಸೇನೆ ದೇವಾಲಯದ ಆವರಣದಲ್ಲಿ ಕಾಫಿ ಶಾಪ್ ತೆರೆದು ಪುಂಡಾಟ ಮೆರೆದಿದೆ ಅಂತ ಆರೋಪಿಸಿದ್ದಾರೆ.
-masthmagaa.com
Contact Us for Advertisement