POK ಶಾರದಾ ದೇವಾಲಯ ರಕ್ಷಣೆಗೆ ಬೆಂಗಳೂರಿನಲ್ಲಿ ಅರ್ಜಿ!

masthmagaa.com:

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯವನ್ನ ಪಾಕ್‌ ಸೇನೆ ಆಕ್ರಮಿಸಿದ್ದು, ಅದನ್ನ ಬಂಧನ ಮುಕ್ತ ಮಾಡುವಂತೆ ಸೇವ್ ಶಾರದಾ ಕಮಿಟಿ (SSC) ಬೆಂಗಳೂರಿನಲ್ಲಿ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ಮಾತನಾಡಿದ SSC ಕಮಿಟಿಯ ಸಂಸ್ಥಾಪಕ ರವಿಂದರ್‌ ಪಂಡಿತ್‌, ʻಕೋರ್ಟ್‌ ಶಾರದಾ ದೇವಿ ದೇವಾಲಯದ ಕಮಿಟಿ ಪರವಾಗಿ ತೀರ್ಫು ನೀಡಿದೆ. ಆದ್ರೆ ಪಾಕ್‌ ಸೇನೆ ದೇವಾಲಯದ ಆವರಣದಲ್ಲಿ ಕಾಫಿ ಶಾಪ್‌ ತೆರೆದು ಪುಂಡಾಟ ಮೆರೆದಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply