masthmagaa.com:
ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಇದೀಗ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪ್ರಚಾರದ ವೇಳೆ, ʻʻಬೆಂಗಳೂರು ಮತದಾರರು ತಮ್ಮ ಸಹೋದರ ಡಿಕೆ ಸುರೇಶ್ಗೆ ವೋಟ್ ಹಾಕಿದ್ರೆ ಕಾವೇರಿ ನದಿಯಿಂದ ನೀರು ಸಪ್ಲೈ ಮಾಡೋದಾಗಿ ಭರವಸೆ ನೀಡಿದ್ರು. ಹೀಗಾಗಿ ಡಿಕೆಶಿ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಮತ್ತೊಂದು ಕಡೆ ಗ್ಯಾರೆಂಟಿಯನ್ನ ಅವಹೇಳನ ಮಾಡಿದಾರೆ ಅಂತೇಳಿ ಎಲೆಕ್ಷನ್ ಕಮಿನಷ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ದ ಕಾಂಗ್ರೆಸ್ ದೂರು ಕೊಟ್ಟಿದೆ.
-masthmagaa.com
Contact Us for Advertisement