masthmagaa.com:
ಕಾವೇರಿ ನದಿ ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ವಿಷಯ ಪ್ರಸ್ತಾಪಿಸಲು ಅವಕಾಶ ನೀಡ್ಬಾರ್ದು ಅಂತ ತಮಿಳುನಾಡು ಸಿಎಂ ಪ್ರಧಾನಿಗೆ ಪತ್ರ ಬರೆದಿರುವದನ್ನ ಸಿಎಂ ಬೊಮ್ಮಾಯಿ ಕಟುವಾಗಿ ಟೀಕಿಸಿದ್ದಾರೆ. ಇದು ಅಪ್ಪಟ ರಾಜಕೀಯ ಸ್ಟಂಟ್. ಈಗಾಗ್ಲೆ ಈ ಡಿಪಿಆರ್ಗೆ ಅನುಮೋದನೆ ನೀಡ್ಬೇಕು ಅಂತ ಜಲ ಆಯೋಗ ಈ ಹಿಂದೆನೇ ಷರತ್ತು ವಿಧಿಸಿತ್ತು. ಈ ಪತ್ರ ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ, ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಜೂನ್ 23ರಂದು ಈ ಸಭೆ ನಡೆಯಲಿದೆ.
-masthmagaa.com
Contact Us for Advertisement