masthmagaa.com:
ಗಾಜಾದಲ್ಲಿ ಕದನ ವಿರಾಮ ಘೋಷಿಸ್ಬೇಕು ಅಂತ ಪೋಪ್ ಫ್ರಾನ್ಸಿಸ್ ಮತ್ತೆ ಪುನರುಚ್ಚಾರ ಮಾಡಿದ್ದಾರೆ. ಈಸ್ಟರ್ ಸಂಡೇ ಪ್ರಯುಕ್ತ ವ್ಯಾಟಿಕನ್ ಸಿಟಿಯಲ್ಲಿ ಲಕ್ಷಾಂತರ ಜನ ಕ್ಯಾಥೋಲಿಕ್ರನ್ನ ಉದ್ದೇಶಿಸಿ ಅವ್ರು ಮಾತಾಡಿದ್ರು, ಈ ವೇಳೆ ಜಾಗತಿಕ ಸಂಘರ್ಷಗಳು ತಪ್ಪಬೇಕು. ಮೊದಲು ಗಾಜಾದಲ್ಲಿ ತಕ್ಷಣವೇ ಯುದ್ದ ನಿಲ್ಲಬೇಕು. ಯುದ್ದದಲ್ಲಿ ಬಂಧಿಸಿರೊ ಒತ್ತೆಯಾಳುಗಳನ್ನ ರಿಲೀಸ್ ಮಾಡ್ಬೇಕು ಅಂತ ಒತ್ತಾಯ ಮಾಡಿದ್ದಾರೆ.
-masthmagaa.com
Contact Us for Advertisement