masthmagaa.com:
ನಾನು ಆರ್ಸಿಬಿ ಪರ ಆಡದಿದ್ರೆ ನನ್ನ ವೃತ್ತಿಜೀವನವನ್ನ ಕೊನೆಗೊಳಿಸೋದಾಗಿ IPL ಮಾಜಿ ಅಧ್ಯಕ್ಷ ಲಲಿತ್ ಮೋದಿ ಬೆದರಿಕೆ ಹಾಕಿದ್ರು ಅನ್ನೋ ಸ್ಫೋಟಕ ಹೇಳಿಕೆಯನ್ನ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ನೀಡಿದ್ದಾರೆ. “ನಾನು ದಿಲ್ಲಿ ಪರ ಆಡ್ಬೇಕು ಅನ್ಕೊಂಡಿದ್ದೆ ಆದ್ರೆ ಆ ವೇಳೆ IPL ಚೇರಮನ್ ಆಗಿದ್ದ ಲಲಿತ್ ಮೋದಿ ನನ್ನ ಕ್ರಿಕೆಟ್ ಕರಿಯರ್ ಕೊನೆಗೊಳಿಸೊದಾಗಿ ಬೆದರಿಸಿದ್ರು. ಆದ್ರಿಂದ ನಾನ್ RCB ಯಲ್ಲಿ ಆಡ್ಬೇಕಾಯಿತು” ಅಂತ ಹೇಳಿದ್ದಾರೆ. ಅಂದ್ಹಾಗೆ RCB ಪರ ಮೊದಲ ಹ್ಯಾಟ್ರಿಕ್ ವಿಕೇಟ್ ಟೇಕರ್ ಅನ್ನೊ ಖ್ಯಾತಿಗೆ ಪ್ರವೀಣ್ ಕುಮಾರ್ ಪಾತ್ರರಾಗಿದ್ರು.
-masthmagaa.com
Contact Us for Advertisement