ದೇಶದ ಭದ್ರತೆಯೇ ಮೊದಲ ಆದ್ಯತೆ: ಜನರಲ್ ಮನೋಜ್ ಪಾಂಡೆ

masthmagaa.com:

ಭೂ ಸೇನೆಯ ಮುಖ್ಯಸ್ಥರಾಗಿ ಹೊಸದಾಗಿ ನೇಮಕವಾಗಿರೊ ಜನರಲ್‌ ಮನೋಜ್‌ ಪಾಂಡೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಮಾತಾಡಿದ ಅವರು, ದೇಶದ ಪ್ರಸ್ತುತ ಮತ್ತು ಭವಿಷ್ಯದ ಭದ್ರತೆಯ ಸವಾಲುಗಳನ್ನ ಎದುರಿಸೋಕೆ, ಕಾರ್ಯಾಚರಣೆಗಳ ಗುಣಮಟ್ಟ ಖಚಿತಪಡಿಸಿಕೊಳ್ಳೋದು ಮೊದಲ ಆದ್ಯತೆ. ವಾಯುಪಡೆ ಮತ್ತು ನೌಕಾಪಡೆಯ ಸಹಕಾರದಲ್ಲಿ ಭಾರತೀಯ ಭೂ ಸೇನೆಯು ಯಾವುದೇ ಪರಿಸ್ಥಿತಿಯನ್ನ ಒಗ್ಗಟ್ಟಿನಿಂದ ನಿಭಾಯಿಸುತ್ತೆ ಅಂತ ಭರವಸೆ ನೀಡಿದ್ರು.

-masthmagaa.com

Contact Us for Advertisement

Leave a Reply