ಮುತಾಲಿಕ್​ರನ್ನ ಒದ್ದು ಒಳಗೆ ಹಾಕಿ ಎಂದ HDK! ಮುತಾಲಿಕ್​ ಪ್ರತಿಕ್ರಿಯೆ ಏನು ಗೊತ್ತಾ?

masthmagaa.com:

ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡ್ತಿರೋ ಪ್ರಮೋದ್ ಮುತಾಲಿಕ್‌ ಅಂತವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಆಗ ಎಲ್ಲವೂ ಸರಿ ಹೋಗುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮುತಾಲಿಕ್​, ನಿಮ್ಗೆ ಹುಚ್ಚು ಹಿಡಿದಿದೆ. ನೀವು ಹೀಗೆ ಹೇಳಿದ್ರೆ ಮುಸ್ಲಿಮರು ವೋಟ್​ ಹಾಕ್ತಾರೆ ಅನ್ಕೋಬೇಡಿ ಎಂದಿದ್ಧಾರೆ. ಜೊತೆಗೆ ಧ್ವನಿವರ್ಧಕ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆಗ ಎಲ್ಲರಿಗೂ ರೂಲ್ಸ್ ಏನು ಅನ್ನೋದು ಗೊತ್ತಾಗುತ್ತೆ ಅಂತಾನೂ ಮುತಾಲಿಕ್​ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply