ಹಿಂದೂಗಳ ಬಹು ದಿನಗಳ ಕನಸು ನನಸಾಗೋ ಸಮಯ ಬಂದಿದೆ: KCR ಪುತ್ರಿ

masthmagaa.com:

ಹಿಂದೂಗಳ ಬಹುದಿನಗಳ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಇದೀಗ ನನಸಾಗ್ತಿದೆ ಅಂತ ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರೋ MLC ಕವಿತಾ ಅಯೋಧ್ಯೆಯಲ್ಲಿ ನಡೆಯಲಿರೋ ಸೀತಾರಾಮಚಂದ್ರನ ಭವ್ಯ ಮೂರ್ತಿಯ ಪ್ರತಿಷ್ಠಾಪನೆಯ ಕಾಲವನ್ನ ತೆಲಂಗಾಣ ಸೇರಿದಂತೆ ಇಡೀ ಭಾರತವೇ ಸ್ವಾಗತಿಸುತ್ತದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply