masthmagaa.com:
ಭಾರತದಲ್ಲಿ ನಡೆದ ಜಿ20 ಶೃಂಗಸಭೆ ವೇಳೆ ಭಾರತಕ್ಕೆ ಇದ್ದ ಸವಾಲುಗಳ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವ್ರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತಾಡಿದ್ದಾರೆ. ಭಾರತದಲ್ಲಿ ನಡೆದ ಜಿ20 ಶೃಂಗಸಭೆ ನಿಜಕ್ಕೂ ಸವಾಲಿನಿಂದ ಕೂಡಿದ್ದು, ಚಾಲೆಂಜಿಂಗ್ ಅಧ್ಯಕ್ಷತೆಯಾಗಿತ್ತು. ಯಾಕಂದ್ರೆ ಪ್ರಸ್ತುತ ಜಾಗತಿಕವಾಗಿ ಪೂರ್ವ -ಪಶ್ಚಿಮ ಹಾಗೂ ಉತ್ತರ – ದಕ್ಷಿಣ ರಾಷ್ಟ್ರಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನ ಫೇಸ್ ಮಾಡ್ತಿರುವ ಕಾರಣ ಅದು ಸವಾಲಾಗಿತ್ತು. ಆದ್ರೆ ನಾವು ಜಗತ್ತು ಬಹಳ ಭರವಸೆ ಇಟ್ಕೊಂಡಿರುವ ಈ ಜಿ20 ಗುಂಪಿನ ಅಜೆಂಡಾವನ್ನ ಮರಳಿ ತರಲು ನಾವು ದೃಢನಿರ್ಧಾರ ಮಾಡಿದ್ವಿ ಅಂತ ಜೈಶಂಕರ್ ಹೇಳಿದ್ದಾರೆ.
-masthmagaa.com
Contact Us for Advertisement