masthmagaa.com:
ಆಮ್ ಆದ್ಮಿ ನಾಯಕ ರಾಘವ್ ಚಡ್ಡಾ ಎಲ್ಲಿದ್ದಾರೆ ಅನ್ನೊ ಬಗ್ಗೆ ಪಕ್ಷದ ಮತ್ತೊರ್ವ ನಾಯಕ ಸೌರಭ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ. ಕಣ್ಣು ದೃಷ್ಠಿಯ ಸಮಸ್ಯೆಯಿಂದಾಗಿ ಚಡ್ಡಾ ತಮ್ಮ ಕಣ್ಣನ್ನೆ ಕಳೆದುಕೊಳ್ಳೊ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಸುಮಾರು 2 ತಿಂಗಳ ಕಾಲ ಕಣ್ಣಿನ ಚಿಕಿತ್ಸೆ ಪಡಿಯಲು ಚಡ್ಡಾ ಸದ್ಯ ಲಂಡನ್ನಲ್ಲಿದ್ದಾರೆ ಅಂತ ಸೌರಭ್ ಹೇಳಿದ್ದಾರೆ.
-masthmagaa.com
Contact Us for Advertisement