masthmagaa.com:
ನಾಗರಿಕರ ಮೂಲಭೂತ ಹಕ್ಕುಗಳನ್ನ ರಕ್ಷಿಸೋಕೆ, ಕಟ್ಟುನಿಟ್ಟಾದ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೊಳಿಸುವುದನ್ನ ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಈ ಬಗ್ಗೆ ಅಧ್ಯಾತ್ಮಿಕ ಗುರು ದೇವಕಿನಂದನ ಥಾಕೂರ್ ಅರ್ಜಿ ಸಲ್ಲಿಸಿದ್ರು. ಅದ್ರಲ್ಲಿ ಸರಿಯಾದ ಜನಸಂಖ್ಯೆ ನಿಯಂತ್ರಣವಿಲ್ಲದೇ ಸಂವಿಧಾನದ 21 ಹಾಗೂ 21A ವಿಧಿ ಅಡಿಯಲ್ಲಿ ಬರುವ ಶುದ್ಧ ಗಾಳಿ, ನೀರು, ಆರೋಗ್ಯ ಹಾಗೂ ಜೀವನ ಎಲ್ಲ ನಾಗರಿಕರಿಗೂ ಲಭಿಸಲ್ಲ ಅಂತ ಹೇಳಲಾಗಿದೆ.
-masthmagaa.com
Contact Us for Advertisement