masthmagaa.com:
ವಿವಾಹಿತ ಪುರುಷರ ಆತ್ಮಹತ್ಯೆ ಕೇಸ್ಗಳು ಜಾಸ್ತಿಯಾಗ್ತಿರೋ ಹಿನ್ನೆಲೆಯಲ್ಲಿ ʻರಾಷ್ಟ್ರೀಯ ಪುರುಷರ ಆಯೋಗʼ ರಚಿಸಿ ಅಂತ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಗೆ ನಿರಾಕರಿಸಿರೋ ನ್ಯಾ. ಸೂರ್ಯಕಾಂತ್ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ, ಮದುವೆಯಾಗಿ ಸ್ವಲ್ಪ ದಿನದಲ್ಲೇ ಸಾವನ್ನಪ್ಪುತ್ತಿರೋ ಯುವತಿಯರ ಡೇಟಾವನ್ನ ಕೊಡೋಕೆ ಆಗುತ್ತಾ? ಅಂತ ಪ್ರಶ್ನಿಸಿದೆ.
-masthmagaa.com
Contact Us for Advertisement