ಬಾದಾಮಿಯಲ್ಲೇ ಎಲೆಕ್ಷನ್​ಗೆ ನಿಲ್ಲಿ ಅಂದಿದ್ದಕ್ಕೆ ಸಿದ್ದು ಕೊಟ್ಟ ಉತ್ತರವಿದು

masthmagaa.com:

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ನಿಲ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಇವತ್ತು ಬಾಗಲಕೋಟೆಯ ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮಾತನಾಡ್ತಿದ್ದಾಗ ಅಭಿಮಾನಿಯೊಬ್ಬರು, ಮುಂದಿನ ಸಲನೂ ನೀವು ಬಾದಾಮಿಯಲ್ಲೇ ನಿಲ್ಲಬೇಕು ಅಂತ ಹೇಳಿದ್ರು. ಆಗ ಸಿದ್ದರಾಮಯ್ಯ, ಎಲೆಕ್ಷನ್​ಗೆ ಇನ್ನೂ ಒಂದು ವರ್ಷ ಇದಿಯಲಾ ಆಮೇಲೆ ನೋಡಣ. ಬಾದಾಮಿ ಕ್ಷೇತ್ರ ದೂರ ಅನ್ನೋದು ಬಿಟ್ರೆ ಮತ್ತೇನೂ ಸಮಸ್ಯೆ ಇಲ್ಲ ಅಂತೇಳಿದ್ರು.

-masthmagaa.com

Contact Us for Advertisement

Leave a Reply