masthmagaa.com:
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ನಿಲ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಇವತ್ತು ಬಾಗಲಕೋಟೆಯ ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮಾತನಾಡ್ತಿದ್ದಾಗ ಅಭಿಮಾನಿಯೊಬ್ಬರು, ಮುಂದಿನ ಸಲನೂ ನೀವು ಬಾದಾಮಿಯಲ್ಲೇ ನಿಲ್ಲಬೇಕು ಅಂತ ಹೇಳಿದ್ರು. ಆಗ ಸಿದ್ದರಾಮಯ್ಯ, ಎಲೆಕ್ಷನ್ಗೆ ಇನ್ನೂ ಒಂದು ವರ್ಷ ಇದಿಯಲಾ ಆಮೇಲೆ ನೋಡಣ. ಬಾದಾಮಿ ಕ್ಷೇತ್ರ ದೂರ ಅನ್ನೋದು ಬಿಟ್ರೆ ಮತ್ತೇನೂ ಸಮಸ್ಯೆ ಇಲ್ಲ ಅಂತೇಳಿದ್ರು.
-masthmagaa.com
Contact Us for Advertisement