masthmagaa.com:
ಮದ್ಯ ಹಗರಣ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರೊ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವ್ರ ಬಂಧನದ ವಿಚಾರವಾಗಿ ಈಗ EDಗೆ ಕೆಲ ಪ್ರೆಶ್ನೆಗಳನ್ನ ಕೇಳಲಾಗಿದೆ. ಕೇಜ್ರಿವಾಲ್ ಪರ ವಕೀಲರು ಕೇಳಿದ ಪ್ರಶ್ನೆಗಳಿಗೆ ಮೇ 3ರವೆಗೆ ಉತ್ತರ ನೀಡಿ ಅಂತ ಸುಪ್ರೀಂ ED ಅಧಿಕಾರಿಗಳಿಗೆ ಹೇಳಿದೆ. ಪ್ರಮುಖವಾಗಿ ಲೋಕಸಭೆ ಚುನಾವಣೆ ಮುನ್ನವೇ ಕೇಜ್ರಿವಾಲ್ರನ್ನ ಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನ ಕೇಳಲಾಗಿದೆ ಅಂತ ಮಾಹಿತಿ ಸಿಕ್ಕಿದೆ. ಅಂದ್ಹಾಗೆ ದಿಲ್ಲಿ ಮದ್ಯ ಹಗರಣ ಕೇಸ್ನಲ್ಲಿ ಮಾರ್ಚ್ 21ರಂದು ED ಅಧಿಕಾರಿಗಳಿಂದ ಅರೆಸ್ಟ್ ಆಗಿರೊ ಕೇಜ್ರಿವಾಲ್ ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್ನ ಆದೇಶದಂತೆ ಮೇ 7ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
-masthmagaa.com
Contact Us for Advertisement