masthmagaa.com:
ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಉಗ್ರ ಯುಸುಫ್ ಕಾಂಟ್ರೂ ಸೇರಿ ಇಬ್ರು ಉಗ್ರರ ಹತ್ಯೆಯಾಗಿದೆ. ಜೊತೆಗೆ ಮೂವರು ಯೋಧರು ಗಾಯಗೊಂಡಿದ್ದಾರೆ. ಉಗ್ರ ಯುಸುಫ್ ಭದ್ರತಾ ಪಡೆ ಅಧಿಕಾರಿಗಳು ಮತ್ತು ನಾಗರಿಕರ ಕೊಲೆಯಲ್ಲಿ ಭಾಗಿಯಾಗಿದ್ದ ಅಂತ ಜಮ್ಮು-ಕಾಶ್ಮೀರದ ಪೋಲಿಸ್ರು ತಿಳಿಸಿದ್ದಾರೆ. ಇದ್ರ ಬಗ್ಗೆ ಮಾತನಾಡಿದ IGP ವಿಜಯ್ ಕುಮಾರ್ ಶೋಧ ಕಾರ್ಯಾಚರಣೆಗೆ ಅಂತ ಹೋಗಿದ್ವಿ ಆದ್ರೆ, ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಅದು ಎನ್ಕೌಂಟರ್ಗೆ ತಿರುಗಿತು ಅಂತ ಹೇಳಿದ್ದಾರೆ.
-masthmagaa.com
Contact Us for Advertisement