ನೇಮಕಾತಿ ಹಗರಣ! TMC ವಿರುದ್ದ ಹೇಳಿಕೆ ಕೊಟ್ಟ TMC ಮಾಜಿ ನಾಯಕ!

masthmagaa.com:

ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸುಪ್ರಿಂ ಕೋರ್ಟ್‌ನಲ್ಲಿ ಕಸರತ್ತು ನಡೆಸ್ತಿರೋ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಮ್ಮ TMC ಪಕ್ಷದಿಂದಲೇ ಶಾಕಿಂಗ್‌ ಹೇಳಿಕೆ ಸಿಕ್ಕಿದೆ. 2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ TMCಗೆ ಚೆನ್ನಾಗಿ ಗೊತ್ತಿತ್ತು ಅಂತ ಅಲ್ಲಿನ TMC ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಕುನಾಲ್‌ ಘೋಷ್‌ ರಿವೀಲ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply