30 ದಾಟಿದರೂ ಮದುವೆಗೆ ಹೆಣ್ಣಿಲ್ಲ! ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಯುವಕರು!

masthmagaa.com:

ಮೂವತ್ತು ದಾಟಿದರೂ ಮದುವೆಯಾಗಲು ಹೆಣ್ಣು ಸಿಗದಿರುವ ಕಾರಣ ಮಂಡ್ಯ ಜಿಲ್ಲೆಯ ಅವಿವಾಹಿತ ಯುವಕರ ಗುಂಪೊಂದು ಚಾಮರಾಜನಗರದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲು ಮುಂದಾಗಿದೆ. ಈ ಯಾತ್ರೆಗೆ ‘ಬ್ರಹ್ಮಚಾರಿಗಳ ಪಾದಯಾತ್ರೆʼ ಅಂತ ಹೆಸರಿಡಲಾಗಿದೆ. ತಮಗೊಂದು ಒಳ್ಳೆ ಜೋಡಿಯನ್ನ ಭಗವಂತ ಕರುಣಿಸಲಿ ಅನ್ನೊ ಉದ್ದೇಶದಿಂದ ಈ ಯಾತ್ರೆಯನ್ನ ಕೈಗೊಳ್ಳಲಾಗಿದ್ದು, ಇದಕ್ಕಾಗಿ ನೋಂದಾವಣಿ ಪ್ರಕ್ರಿಯೆ ಆರಂಭಿಸಲಾಗಿದೆ.

-masthmagaa.com

Contact Us for Advertisement

Leave a Reply