masthmagaa.com:
ಉತ್ತರ ಕನ್ನಡದಲ್ಲಿ ಮಹಿಳೆಯೊಬ್ಬರು ತನ್ನ ಮಗನನ್ನ ಕಾಲುವೆಗೆ ಬೀಸಾಕಿದ ಪರಿಣಾಮ ಆ ಬಾಲಕ ಮೊಸಳೆಯಿಂದ ಮೃತಪಟ್ಟಿದ್ದ. ಈಗ ಮೃತ ಬಾಲಕನ ತಂದೆ-ತಾಯಿ ಇಬ್ರನ್ನ 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಿ ಸ್ಥಳೀಯ ಕೋರ್ಟ್ ಅದೇಶ ನೀಡಿದೆ. ಹಾಲ್ಮಡಿ ಗ್ರಾಮದಲ್ಲಿ ಮಗನಿಗೆ ಕಿವಿ ಕೇಳ್ಸ್ತಿರಲಿಲ್ಲ, ಮಾತಾಡಲು ಬರ್ತಿರಲಿಲ್ಲ ಅಂತೇಳಿ ದಂಪತಿಗಳಿಬ್ರು ಜಗಳ ಆಡಿದ್ರು. ಈ ವೇಳೆ ಸಿಟ್ಟಿಗೆದ್ದ ತಾಯಿ ಮಗನನ್ನೆ ಕಾಲುವೆಗೆ ಎಸೆದಿದ್ರು. ಕಾಲುವೆ ಕಾಳಿ ನದಿಗೆ ಕನೆಕ್ಟ್ ಆಗಿದ್ರಿಂದ ಅದ್ರಲ್ಲಿ ಮೊಸಳೆಗಳಿದ್ದು, ಹೀಗಾಗಿ ಮಗುವಿನ ಪತ್ತೆಹಚ್ಚಲು ಬಂದ ಶೋಧನಾ ತಂಡಕ್ಕೆ ಬಾಲಕ ಮೊಸಳೆಗೆ ಬಲಿಯಾಗಿರೋದು ಗೊತ್ತಾಗಿತ್ತು. ಈಗ ತಂದೆ ತಾಯಿ ಇಬ್ರನ್ನೂ ನ್ಯಾಯಂಗ ಬಂಧನದಲ್ಲಿಡಲಾಗಿದೆ.
-masthmagaa.com
Contact Us for Advertisement