‘ಇದು ನನ್ನ ಕೊನೇ ಹೋರಾಟ’ – ಮಾಜಿ ಸಿಎಂ HD ಕುಮಾರಸ್ವಾಮಿ

masthmagaa.com:

ಇನ್ನು 2023ರ ವಿಧಾನಸಭೆ ಚುನಾವಣೆಯೇ ನನ್ನ ಕೊನೇ ಹೋರಾಟ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಎರಡು ಸಲ ಸಿಎಂ ಆಗಿದ್ದೆ. ಆದ್ರೆ ಎರಡೂ ಸಲನೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳೋಕೆ ಆಗಿಲ್ಲ. ಪಂಚರತ್ನ ಅನ್ನೋ ಐದು ಕಾರ್ಯಕ್ರಮಗಳನ್ನ ಮುಂದೆ ಇಟ್ಕೊಂಡು 2023ರ ಚುನಾವಣೆಗೆ ಹೋಗ್ತೀನಿ. ಸ್ವತಂತ್ರವಾಗಿ ಆಡಳಿತ ನಡೆಸೋಕೆ ನಂಗೆ ಆಶೀರ್ವಾದ ಕೊಡಿ ಅಂತ ಕೇಳಿಕೊಂಡಿದ್ದಾರೆ ಕುಮಾರಸ್ವಾಮಿ.

-masthmagaa.com

Contact Us for Advertisement

Leave a Reply