masthmagaa.com:
ವಿವಾದಿತ ಹೇಳಿಕೆಗಳ ಮೂಲಕವೇ ಪದೇ ಪದೇ ಸುದ್ದಿಯಗೋ ಮೆಹಬೂಬಾ ಮುಫ್ತಿ ಮತ್ತೆ ವಿವಾದದ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ CRPF ಯೋಧರ ಗುಂಡಿಗೆ ಒಬ್ಬ ನಾಗರಿಕ ಬಲಿಯಾಗಿದ್ದರು. ಆಗ ನಮಗೆ ಭೇಟಿ ಆಗೋಕೂ ಬಿಟ್ಟಿರಲಿಲ್ಲ. ಇದೆಂಥಾ ವ್ಯವಸ್ಥೆ. ಸರ್ಕಾರದ ಗುಂಡಿಗೆ ಬಲಿಯಾದರೆ ಸರಿ. ಅದೇ ಉಗ್ರರ ಗುಂಡಿಗೆ ಬಲಿಯಾದರೆ ತಪ್ಪು ಅಂತ ಹೇಳಿದ್ದಾರೆ. ಈ ಮೂಲಕ ದೇಶದ ಭದ್ರತಾ ಪಡೆಗಳ ಕಾರ್ಯಾಚರಣೆಗೂ, ಉಗ್ರದಾಳಿಗೂ ಹೋಲಿಕೆ ಮಾಡಿ ಹೇಳಿಕೆ ಕೊಟ್ಟಿದ್ದಾರೆ.
-masthmagaa.com
Contact Us for Advertisement